आठवीं कक्षा कबीर के दोहे का हिंदी नोट्स Pdf | 8th Class Kabir Ke Dohe Hindi Notes Pdf Download

आठवीं कक्षा कबीर के दोहे का हिंदी नोट्स प्रश्न उत्तर Pdf, 8ನೇ ತರಗತಿ ಕಬೀರ್‌ ಕೆ ದೋಹೆ ಹಿಂದಿ ನೋಟ್ಸ್‌ ಸಾರಾಂಶ ಪ್ರಶ್ನೋತ್ತರಗಳು ಕೊಶನ್‌ ಆನ್ಸರ್‌ Pdf 8th Class Kabir Ke Dohe Hindi Notes Pdf Download 2023 Kseeb Solution 8th Hindi 17th Lesson Questions and Answers Saramsha Summary In Kannada 8th Standard Hindi Extract Question Bank With Answer वल्लरी Solution Prashnottaragalu Guide Texbook Karnataka Kannad Medium

8th Class Hindi Lesson 17th Notes Pdf

कक्षा : आठवीं कक्षा

विषय : हिंदी

Class 8th Hindi Chapter 17 Extract Question With Answer Pdf

8th Class Kabir Ke Dohe Hindi Notes Pdf Download 2022
8th Class Kabir Ke Dohe Hindi Notes Pdf Download

Kabir Ke Dohe Questions and Answers Pdf Summary In Kannada

ಕವಿ ಪರಿಚಯ: ಕಬೀರ್‌ ದಾಸ್‌ (1398-1518)
ಕಬೀರದಾಸರು ಕಟು ಮಾತಿನಿಂದ ಸಮಾಜದಲ್ಲಿನ ಕೆಟ್ಟ ಪದ್ದತಿಗಳ ಬಗ್ಗೆ ವಿರೋಧಿಸುತ್ತಿದ್ದರು. ಇವರು ಸಮಾಜದಲ್ಲಿನ ಕೆಟ್ಟ ಪದ್ದತಿಗಳ ಬಗ್ಗೆ ವಿರೋಧಿಸುತ್ತಿದ್ದರು. ಇವರು ನೀರೂ ಮತ್ತು ನೀಮಾ ಎಂಬ ಮುಸಲ್ಮಾನ ನೇಕಾರರ ಮನೆಯಲ್ಲಿ ಬೆಳೆದರು. ನೇರನುಡಿ ಮತ್ತು ನಿರ್ಭಯ ಇವರ ಕಾವ್ಯದ ಪ್ರಮುಖ ಗುಣವಾಗಿದೆ. ಇವರು ಹುಟ್ಟಿನಿಂದಲೇ ಕ್ರಾಂತಿಕಾರಿ ಮನೋಭಾವವುಳ್ಳವರಾಗಿದ್ದರು. ಇವರ ನುಡಿಯಲ್ಲಿ ಸಮಾಜದ ಸುಧಾರಣೆಗಳ ಭಾವನೆಗಳು ತುಂಬಿದ್ದವು. ಇವರು ದಾರ್ಶನಿಕ ಕವಿಯು ಆಗಿದ್ದರು. ಕಬೀರರವರ ಕಾವ್ಯ ಬುದ್ದಿ ಮತ್ತು ಹೃದಯದ ಸಮ್ಮಿಲನವಾಗಿದೆ. ಇದಲ್ಲದೇ ಅವರು ಉನ್ನತ ಮಟ್ಟದ ಸಂತ ಕವಿ ಆಗಿದ್ದರು. ಜೀವನ ಮತ್ತು ನೀತಿಯ ಧರ್ಮಗುರು ಎಂದು ಸಹ ಹೇಳಲಾಗುತ್ತದೆ, ಕಬೀರರವರ ಕಲಕಿಗಳು ಬೀಜಕ ಎಂಬುವ ಹೆಸರಿನಲ್ಲಿ ಸಂಕಲನಗೊಂಡಿವೆ. ಇದರಲ್ಲಿ ಮೂರು ಭಾಗಗಳ ಇದೆ. ಎಂದು ಕಬೀರ್‌ ಹೇಳುತ್ತಾರೆ.
ಮನುಷ್ಯ ಯುಗ- ಯುಗಗಳಿಂದ ಕೈಯಲ್ಲಿ ಜಪಮಾಲೆಯನ್ನು ಹಿಡಿದು ಪ್ರಾರ್ಥಿಸುತ್ತಾ ಬಂದಿದ್ದಾನೆ. ಆದರೆ ಈ ರೀತಿ ಮಾಡಿದ್ದರೂ ಸಹ ಮನಸ್ಸಿನ ಕೊಳೆ ಸ್ವಚ್ಛ ಮಾಡಿಕೊಳ್ಳಲು ಅವನಿಂದ ಸಾಧ್ಯವಾಗಲಿಲ್ಲ. ಮನುಷ್ಯನು ಕೈಯಲ್ಲಿ ಹಿಡಿಯುವ ಜಪಮಾಲೆಯನ್ನು ಬಿಟ್ಟು ಹೃದಯಕ್ಕೆ ಸಮಾನವಾದ ಜಪಮಾಲೆಯನ್ನು ತಿರುಗಿಸಬೇಕು. ಇದರ ಅಂಶವೇನೆಂದರೆ ಮನುಷ್ಯ ಆಡಂಬರದ ಭಕ್ತಿ ಬಿಟ್ಟು ಹೃದಯದಿಂದ ಭಗವಂತನ ಜಪ ಮಾಡಬೇಕು. ಕಬೀರರವರು ಹೇಳುವುದೆಂದರೆ ಒಳ್ಳೆಯ ಸಿಹಿಯಾದ ನುಡಿಗಳನ್ನು ಹಾಡಬೇಕು. ಈಗ ಒಳ್ಳೆಯ ನುಡಿ ಬೇರೆಯವರ ಮನಸ್ಸಿಗೆ ಸಂತೋಷ ಕೊಡುವುದಲ್ಲದೆ ತನ್ನ ಮನಸ್ಸಿಗೂ ಸಂತೋಷ ಕೊಡುತ್ತದೆ.
ಕಬೀರರು ಹೇಳುವುದೆನೆಂದರೆ ಯಾರ ಹೃದಯ ಸತ್ಯ ನಿಷ್ಢೆಯನ್ನು ಕೂಡಿರುತ್ತದೆಯೋ ಅಂತವರ ಹೃದಯದಲ್ಲಿ ದೇವರು ನೆಲೆಸಿರುತ್ತಾನೆ. ಏಕೆಂದರೆ ಸತ್ಯಕ್ಕೆ ಸಮಾನವಾದ ಬೇರೋಂದು ತಪಸ್ಸಿನ ಹಾಗೆಯೇ ಸುಳ್ಳಿಗೆ ಸಮಾನವಾದ ಮತ್ತೊಂದು ಪಾಪವಿಲ್ಲ. ಎಂದು ಹೇಳಿದ್ದಾರೆ.
ಕಬೀರರು ಇಲ್ಲಿ ಹೇಳುವುದೇನೆಂದರೆ ಕರ್ಜೂರದ ಮರ ಎತ್ತರವಾಗಿ ಬೆಳೆಯುತ್ತದೆ. ಆದರೆ ಅದರಿಂದ ಪ್ರಯಾಣಿಕರಿಗೆ ನೆರಳು ಸಿಗುವುದಿಲ್ಲ. ಹಾಗೆಯೇ ಅದು ಎಷ್ಟು ಹಣ್ಣು ಬಿಟ್ಟರೂ ಕೈ ಸಿಗದೆ ತಿನ್ನಲಿಕ್ಕೆ ಸಿಗುವುದಿಲ್ಲ. ಇದರ ಭಾವಾರ್ಥ, ಶ್ರೀಮಂತರು ಎಷ್ಟೇ ಹಣವನ್ನು ಕೂಡಿಟ್ಟುಕೊಂಡರೂ ಅದನ್ನು ಯಾರಿಗೂ ದಾನ ಮಾಡದೇ ಇದ್ದರೆ ಅದರ ಪ್ರಯೋಜನವಾಗುವುದಿಲ್ಲ. ಇಲ್ಲಿ ಜಿಪುಣ ಶ್ರೀಮಂತರನ್ನು ಕರ್ಜೂರದ ಮರಕ್ಕೆ ಹೋಲಿಸಿದ್ದಾರೆ.

8ನೇ ತರಗತಿ ಕಬೀರ್‌ ಕೆ ದೋಹೆ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षाकबीर के दोहे का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು कबीर के दोहे का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Kabir Ke Dohe ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

पाठ – 17 कबीर के दोहे Question Answer वल्लरी Solution Pdf 8th

PDF Name Kannada8ನೇ ತರಗತಿ ಕಬೀರ್‌ ಕೆ ದೋಹೆ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा कबीर के दोहे का हिंदी नोट्स Pdf
No. of Pages05
PDF Size121KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Kabir Ke Dohe Hindi Notes Pdf

8th Standard कबीर के दोहे Hindi Notes Pdf Download

Kabir Ke Dohe Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा कबीर के दोहे का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 8 Hindi Kabir Ke Dohe Prashnottaragalu

ಇಲ್ಲಿ ನೀವು आठवीं कक्षा कबीर के दोहे का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard ಕಬೀರ್‌ ಕೆ ದೋಹೆ Hindi Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard वल्लरी Solution 17th Chapter Mcq Notes Pdf Download Summary In Kannada

FAQ:

किसके हृदय में ईश्वर रहता है ?

हमेशा सच बोलने वालों की ह्रदय में ईश्वर रहता है।

खजूर के पेड़ से किसे छाया नहीं मिलती ?

खजूर के पेड़ से पंथी को छाया नहीं मिलती है।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.