10th Standard Basanth Ki Sachai Hindi Notes Pdf Download 2023 | दसवीं कक्षा बसंत की सच्चाई का हिंदी नोट्स

दसवीं कक्षा बसंत की सच्चाई का हिंदी नोट्स , दसवीं कक्षा बसंत की सच्चाई पाठ प्रश्न उत्तर Pdf 10th Standard Basanth Ki Sachai Hindi Notes Pdf Download 2023 10th Class Chapter 6 Extract Question With Answer Pdf Hindi 10ನೇ ತರಗತಿ ಬಸಂತ್‌ ಕಿ ಸಚ್ಚಾಯಿ ಹಿಂದಿ ನೋಟ್ಸ್‌ ಸಾರಾಂಶ Pdf 10th Standard वल्लरी Solution 6th Chapter Notes Pdf Download Summary In Kannada Textbook Guide Karnataka kannada Medium SSLC बसंत की सच्चाई Hindi Notes Pdf Download kseeb solutions for class 10 hindi Basanth Ki Sachai notes Basanth Ki Sachai Lesson Question Answer Pdf 10th

10th Class Chapter 6 Extract Question With Answer Pdf Hindi

कक्षा : दस वीं कक्षा

विषय : हिंदी

10th Std Basanth Ki Sachai Hindi Notes Pdf

10th Standard Basanth Ki Sachai Hindi Notes Pdf Download
10th Standard Basanth Ki Sachai Hindi Notes Pdf Download

10ನೇ ತರಗತಿ ಬಸಂತ್‌ ಕಿ ಸಚ್ಚಾಯಿ ಹಿಂದಿ ನೋಟ್ಸ್‌ Pdf

Basanth Ki Sachai Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

10th Standard वल्लरी Solution 6th Chapter Notes Pdf Download Summary In Kannada

PDF Name Kannada10ನೇ ತರಗತಿ ಬಸಂತ್‌ ಕಿ ಸಚ್ಚಾಯಿ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा बसंत की सच्चाई का हिंदी नोट्स
No. of Pages06
PDF Size124KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Basanth Ki Sachai Hindi Notes Pdf

10th Standard बसंत की सच्चाई Hindi Notes Pdf Download

ಬಸಂತನ ಸತ್ಯತನ ಕ್ನನಡದಲ್ಲಿ ಸಾರಾಂಶ
ಪಾತ್ರ ಪರಿಚಯ:
ಬಸಂತ – ಒಬ್ಬ ಬಡ ಹುಡುಗ
ಪ್ರತಾಪ – ಬಸಂತನ ಚಿಕ್ಕ ಸಹೋದರ
ಪಂಡಿತ ರಾಜಕಿಶೋರ- ಒಬ್ಬ ಮುಖಂಡ
ಡಾಕ್ಟರ್‌ ಮತ್ತು ಇಬ್ಬರು ದಾರಿಹೋಕರು

ಒಂದನೆಯ ದೃಶ್ಯ
ರಂಗ ಮಂಚದ ಮೇಲೆ ಒಂದು ನಗರದ ಪೇಟೆಯ ದೃಶ್ಯ ಕಾಣುತ್ತಿದೆ. ಬರು ಹೋಗುವವರ, ಕೊಂಡುಕೊಳ್ಳುವವರ ಗದ್ದಲ, ಹೊತ್ತು ಮಾರುವವರ ಕೂಗು ಕೇಳುತ್ತಿದ್ದೆ . ಅವರೆಲ್ಲರ ನಡುವೆಯೆ ಒಬ್ಬ ಹುಡುಗ, ಹರಿದ ಬಟ್ಟೆಗಳನ್ನು ತೊಟ್ಟು ಬರಿಗಾಲಿನಲ್ಲಿ ತನ್ನ ಕೈಯಲ್ಲಿ ಸಾಮಾನುಗಳನ್ನು ಹಿಡಿದುಕೊಂಡು ಓಡುತ್ತ ಬರುತ್ತಾನೆ. ಆತನ ವಯಸ್ಸು ಸುಮಾರು 12 ವರ್ಷ ಇತ್ತು. ಅತನ ಹೆಸರು ಬಸಂತ ಆಗಿತ್ತು. ಆತನು ಕೂಗುತ್ತಿದ್ದಾನೆ. ಬಸಂತ ಜಾರಿಗೆ ಕೊಳ್ಳಿರಿ ಬಟನ್‌ ಮತ್ತು ಬೆಂಕಿಪೊಟ್ಟಣ ಕೊಳ್ಳಿರಿ. ಯಾರೂ ಆತನ ಮಾತನ್ನು ಕೇಳಲಿಲ್ಲ ಎಲ್ಲರೂ ಅತನನ್ನು ನೋಡಿ ಮುಂದೆ ಸಾಗುವವರು. ಇದೇ ಸಮಯದಲ್ಲಿ ಒಬ್ಬ ಖಾದಿ ಬಟ್ಟೆ ತೊಟ್ಟ ವ್ಯಕ್ತಿಯು ಅಲ್ಲಿಂದ ಹೋಗುವುದು ಕಾಣಿಸುತ್ತದೆ. ಕೈಯಲ್ಲಿ ಸಾಮಾನು ತುಂಬಿದ ಚೀಲವಿದೆ. ಅವರು ಕೂಲಿಕಾರರ ಮುಖಂಡ ಪಂಡಿತ ರಾಜಕಿಶೋರರು ಅವರನ್ನು ಕಂಡು ಬಸಂತನು ಅವರ ಹಿಂದೆ ಓಡುತ್ತಾನೆ.
ಬಸಂತ: ಸಾಹೇಬರೇ ದೇಶಿ ಬಟನ್‌ ಕೊಳ್ಳಿರಿ, ಬೆಂಕಿಪೊಟ್ಟಣ ಕೊಳ್ಳಿರಿ .
ರಾಜಕಿಶೋರ, ಸಹೋದರನೇ ನನಗೇನೂ ಬೇಡ ಹೋಗು ಬೇರೆ ಯಾರಿಗಾದರೂ ಕೊಡು
ಬಸಂತ: ಸಾಹೇಬರೆ ಜಾಳಿಗೆ ಕೊಳ್ಳಿರಿ ಹಾಲು ಚಹಾ ಸೋಸಿರಿ
ರಾಜಕಿಶೋರ: ನನಗೆ ಬೇಡ
ಬಸಂತ್: ಬಟನ್‌ ‌
ರಾಜಕಿಶೋರ: ಇಲ್ಲ
ಬಸಂತ್:‌ ಬೆಂಕಿಪೊಟ್ಟಣ
ರಾಜಕಿಶೋರ : ಇಲ್ಲ ಇಲ್ಲ
ಬಸಂತ : ಸಾಹೇಬರೆ ಒಂದು ಜಾಳಿಗೆ ಕೊಳ್ಳಿರಿ. ಅದಕ್ಕೆ ಬರಿ ಎರಡಾಣೆ.
ರಾಜಕಿಶೋರ : ಆದರೆ ಸಹೋದರನೆ ನನಗೆ ಬೇಡವಾದರೆ ಹೇಗೆ ಕೊಳ್ಳಲಿ?
ಬಸಂತ್:‌ ಒಳ್ಳೆಯದು ತಾವು ಆರು ಪೈಸೆ…..
ರಾಜಕಿಶೋರ : ನನಗೆ ಬೇಡವೆಂದು ಹೇಳಿದ್ದೆನಲ್ಲವೇ?
ಬಸಂತ: ಅಳುವ ಧ್ವನಿಯಲ್ಲಿ ಸಾಹೇಬರೆ ಬೆಳಗಿನಿಂದ ಇಲ್ಲಿಯವರೆಗೆ ಏನೂ ಮಾಡಿಲ್ಲ, ನಿಮ್ಮಿಂದ ಆಸೆ ಇತ್ತು ಸಾಹೇಬರೆ ಒಂದನ್ನಾದರೂ ಕೊಳ್ಳಿರಿ
ರಾಜಕಿಶೋರ : ಜೇಬಿನಿಂದ ಎರಡು ಪೈಸೆ ತೆಗೆದುಕೊಂಡು ನೀನಂತೂ ಒಳ್ಳೆಯವು ನಿನಗೆ ಪೈಸೆ ಬೇಕು. ಎರಡು ಪೈಸೆ ತೆಗೆದುಕೊಂಡು ಹೋಗು ಬಸಂತ ಒಮ್ಮಿಂದೊಮ್ಮೆಲೇ ಇಲ್ಲ ಸಾಹೇಬರೆ ನಾನು ಹಾಗೆಯೇ ಪೈಸೆ ತೆಗೆದುಕೊಳ್ಳುವುದಿಲ್ಲ ರಾಜಕಿಶೋರ ತೆಗೆದುಕೊಳ್ಳುವುದಿಲ್ಲವೇ? ಬಸಂತ ಇಲ್ಲ ನೀವು ಜಾಳಿಗೆ ಕೊಳ್ಳಿರಿ.
ರಾಜಕಿಶೋರ ಒಳ್ಳೆಯದು, ಒಂದು ಜಾಳಿಗೆ ಮಾರಿದರೆ ನಿನಗೆಷ್ಟು ಉಳಿಯುತ್ತದೆ?
ಬಸಂತ : ಎರಡು ಪೈಸೆ.
ರಾಜಕಿಶೋರ : ಹಾಗಾದರೆ ಎರಡು ಪೈಸೆ ತೆಗೆದುಕೋ ಮತ್ತು ನಾನು ಜಾಳಿಗೆ ಖರಿದಿಸಿದ್ದೇನೆಂದು ತಿಳಿ.
ಬಸಂತ : ಇಲ್ಲ ಸಾಹೇಬರೆ ಇಲ್ಲ ಇದು ಭಿಕ್ಷೆ, ನಾನು ಭಿಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ನೀವು ಜಾಳಿಗೆ ಕೊಳ್ಳಿರಿ, ರಾಜಕಿಶೊರನ ಮೇಲೆ ಹುಡುಗನ ಮಾತಿನ ಪ್ರಭಾವವಾಗುತ್ತದೆ. ಅವರು ಒಮ್ಮೆಲ್ಲೇ ತಮ್ಮ ಜೇಬಿನಲ್ಲಿ ಕೈ ಯಾಡಿಸಿ , ಪೈಸೆ ಇಲ್ಲ ನೋಟುಗಳಿವೆ ಎಂದು ಹುಡುಗನಿಗೆ ಹೇಳುತ್ತಾರೆ.
ಬಸಂತ: ಉದಾಸನಾಗಿ ನೋಟು ಇವೆ. ಪೈಸೆ ನನ್ನ ಬಳಿಯೂ ಇಲ್ಲ ಏನೂ ಮಾರಿಯೇ ಇಲ್ಲ.
ರಾಜಕಿಶೋರ : ನಾಳೆ ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಮನೆಗೆ ತೆಗೆದುಕೊಂಡು ಬಾ ನಾನು ಕಿಶನ್‌ ಗಂಜನಲ್ಲಿ ಇರುತ್ತೇನೆ.
ಬಸಂತ: ಇಲ್ಲ ಸಾಹೇಬರೆ ಇಂದೇ ಕೊಳ್ಳಿರಿ ನೀವು ನೋಟನ್ನು ನನಗೆ ಕೊಡಿರಿ. ನಾನು ಈಗಲೇ ಪೇಟೆಯಿಂದ ಚಿಲ್ಲರೆ ತರುತ್ತೇನೆ.
ರಾಜಕಿಶೋರ : ಸಹೋದರ ನೀನಂತೂ……
ಬಸಂತ : ನಾನು ಬರುತ್ತೇನೆ.
ರಾಜಕಿಶೋರ : ಈಗಲೇ ಹೋಗಿ ಚಿಲ್ಲರೆ ತೆಗೆದುಕೊಂಡು ಬಾ. ಬಸಂತ : ಈಗ ಬಂದೇ ಸಾಹೇಬರೆ ನೀವು ಇಲ್ಲಿಯೇ ನಿಲ್ಲಿರಿ. ಈಗಲೇ ಬಂದೇ ಎಂದು ಬಸಂತನು ನೋಟು ತೆಗೆದುಕೊಂಡು ಪೇಟೆಗೆ ಓಡುತ್ತಾನೆ. ಸಾವಕಾಶವಾಗಿ 15-20 ನಿಮಿಷಗಳು ಕಳೆಯುತ್ತವೆ. ರಾಜಕಿಶೋರರು ಉತ್ಸುಕರಾಗಿ ಪೇಟೆಯ ಕಡೆಗೆ ನೋಡುತ್ತಾರೆ. ಆದರೆ ಆತನು ಬರುವುದಿದಲ್ಲ ಎಂದು ಅನ್ನಿಸುತ್ತದೆ.
ಎರಡನೆಯ ದೃಶ್ಯ:
ರಂಗಮಂಚದ ಮೆಲೆ ಸ್ವಲ್ಪ ಬದಲಾವಣೆಯೊಂದಿಗೆ ಮೊಲಿನಂತೆಯೇ ದೃಶ್ಯವಿದೆ. ಒಂದು ಬದಿಗೆ ಕಿಶನ್‌ ಗಂಜದ ಬೋರ್ಡು ಹಾಕಿದೆ. ಸಂಜೆ ಆಗಿದೆ. ಜನರು ಮನೆಗೆ ಮರಳುತ್ತಿದ್ದಾರೆ. ಅದರ ನಡುವೆ ಒಬ್ಬ ತೆಳ್ಳನೆಯ ಬಾಲಕ ಬೇಗ ಬೇಗನೆ ಬರುತ್ತಾನೆ. ಆತನು ಬರಿಗಾಲಲ್ಲಿ ಹರಕು ಬಟ್ಟೆ ತೊಟ್ಟು ಬರುತ್ತಿದ್ದಾನೆ. ಆತನಿಗೆ ಸುಮಾರು 10 ವರ್ಷಗಳಾಗಿವೆ. ಆತನು ನೋಡಲು ಬಸಂತನ ಚಿಕ್ಕ ಸಹೋದರ ಪ್ರತಾಪನಾಗಿದ್ದಾನೆ. ಆತನು ಬರು ಹೋಗುವವರಿಗೆ ಏನೋ ಕೇಳುತ್ತಿದ್ದಾನೆ. ಆತನ ಮುಖದ ಮೇಲೆ ಚಿಂತೆ ಇದೆ.
ಪ್ರತಾಪ; ಕಿಶನ್‌ ಗಂಜ ಇದೆ ಏನು? ಒಬ್ಬ ವ್ಯಕ್ತಿ ಹೌದು ಪ್ರತಾಪ : ಪಂಡಿತ ರಾಜಕಿಶೋರ ಎಲ್ಲಿ ಇರುತ್ತಾರೆ?
ಒಬ್ಬವ್ಯಕ್ತಿ : ಯಾರು ರಾಜ ಕಿಶೋರರೇ?
ಪ್ರತಾಪ : ಕೂಲಿಕಾರರ ವಸತಿಗಳಿಗೆ ಹೋಗಿ ಅವರು ಭಾಷಣ ಮಾಡುತ್ತಾರೆ. ಒಬ್ಬ ವ್ಯಕ್ತಿ: ನನಗೆ ಗೊತ್ತಿಲ್ಲ ಮುಂದೆ ಕೇಳು/
ಪ್ರತಾಪನು ಮುಂದೆ ಹೋಗುತ್ತಾನೆ. ಮತ್ತು ಇನ್ನೊಬ್ಬ ವ್ಯಕ್ತಿಗೆ ಕೇಳುತ್ತಾನೆ.
ಪ್ರತಾಪ : ಏನ್ರಿ? ಪಂಡಿತ ರಾಜಕಿಶೋರರು ಎಲ್ಲಿ ಇರುತ್ತಾರೆ?
ಎರಡನೆಯ ವ್ಯಕ್ತಿ : ಯಾರು ಪಂಡಿತ ರಾಜಕಿಶೋರರೇ? ಕೂಲಿಕಾರರ ಮುಖಂಡರೆ
ಪ್ರತಾಪ : ಹೌದು ಹೌದು ಅವರೇ
ಎರಡನೆಯ ವ್ಯಕ್ತಿ : ಸಂಕೇತದಿಂದ ಅಲ್ಲಿ ನೋಡು , ಅ ನೀಲಿ ಪರದೆ ಇಲ್ಲವೇ ? ಇಲ್ಲಿಯೆ ಅವರು ಇರುತ್ತಾರೆ/
ಆ ವ್ಯಕ್ತಿಯ ಮುಂದೆ ಹೋಗುತ್ತಾನೆ. ಪ್ರತಾಪನು ನೀಲಿ ಪರದೆ ಇದ್ದ ಮನೆಗೆ ಹೋಗಿ ಕೂಗುತ್ತಾನೆ.
ಪ್ರತಾಪ : ರಾಜಕಿಶೋರರವರೆ? ಪಂಡಿತ ರಾಜಕಿಶೋರ ಒಳಗಿನಿಂದ ಧ್ವನಿ ಬರುತ್ತದೆ.

ರಾಜಕಿಶೋರ: ಯಾರು? ಏನು ಬೇಕಾಗಿತ್ತು?
ಪ್ರತಾಪ: ನನ್ನನ್ನು ನನ್ನ ಸಹೋದರನು ಕಳುಹಿಸಿದ್ದಾನೆ.
ರಾಜಕಿಶೋರ ಹೊರಗೆ ಬಂದು ನಿನ್ನ ಸಹೋದರ ನಿಲ್ಲು ಬರುತ್ತೇನೆ. ಮಗು
ಪ್ರತಾಪ : ಇಂದು ಮಧ್ಯಾಹ್ನ ಆತನು ನಿಮಗೆ ಒಂದು ಜಾಳಿಗೆ ಮಾರಿದ್ದನು.
ರಾಜಕಿಶೋರ: ಹೌದು ನಾನು ಇಂದು ಒಬ್ಬ ಹುಡುಗನಿಂದ ಜಾಳಿಗೆ ಖರಿದಿಸಿ ಒಂದು ರೂಪಾಯಿ ನೋಟನ್ನು ಕೊಟ್ಟಿದ್ದೆನು
ಪ್ರತಾಪ ಆತನು ನೋಟನ್ನು ಮುರಿಸಿ ಚಿಲ್ಲರೆಯನ್ನು ತರುವಾಗ ಒಂದು ಮೋಟರಿನ ಕೆಳಗೆಸಿಕ್ಕನು. ಮೋಟರ ಅತನಿಗೆ ಹಾಯಿಸಿ ಹೋಯಿತು. ರಾಜಕಿಶೋರ: ಆಶ್ಚರ್ಯದಿಂದ ಮೋಟರ ಆತನ ಮೇಲಿಂದ ಹೋಯಿತೆ?
ಪ್ರತಾಪ : ಕುಗ್ಗಿದ ಸ್ವರದಲ್ಲಿ ಆತನ ಸಾಮಾನು, ಹಣ ಎಲ್ಲವೂ ಚೆಲ್ಲಾಪಿಲ್ಲಿಯಾದವು. ಆತನ ಎರಡು ಕಾಲುಗಳು ತುಳಿಯಲ್ಪಟ್ಟಿವೆ. ಅದುದರಿಂದ ಆತನು ಬರಲಾಗಲಿಲ್ಲ. ಆತನು ಎಚ್ಚರ ತಪ್ಪಿದ್ದನು. ಬಹಳ ಕಷ್ಟಪಟ್ಟು ಅತನನ್ನು ಮನೆಗೆ ಕರೆದುಕೊಂಡು ಬಂದರು. ಬಹಳ ಸಮಯದ ನಂತರ ಎಚ್ಚರವಾದಾಗ ನನಗೆ ಆತನು ನಿಮ್ಮ ಹಣ ಹಿಂದಿರುಗಿಸಲು ಹೇಳಿದನು. ನಾನು ನಿಮ್ಮ ಹದಿನಾಲ್ಕೂವರೆ ಆಣೆಗಳನ್ನು ತಂದಿದ್ದೇನೆ.
ರಾಜಕಿಶೋರ : ಅತನು ಈಗ ಎಲ್ಲಿದ್ದಾನೆ? ಮನೆಯಲ್ಲಿ ಯಾರು ಇದ್ದಾರೆ?
ಪ್ರತಾಪ: ಮನೆಯಲ್ಲಿ ಯಾರು ಇಲ್ಲ. ನಾನು ಮತ್ತು ನನ್ನ ಸಹೋದರ ಇಬ್ಬರೆ ಇದ್ದೇವೆ. ನಾವಿಬ್ಬರೂ ಗೌಳಿಗ ಭೀಖುನ್ನ ಮನೆಯಲ್ಲಿ ಇದ್ದೇವೆ. ನನ್ನ ತಂದೆ ತಾಯಿ ಸತ್ತು ಹೋಗಿದ್ದಾರೆ. ದಂಗೆಯಲ್ಲಿ ಅವರನ್ನು ಯಾರೋ ಕೊಂದುಬಿಟ್ಟರು,
ರಾಜಕಿಶೋರ: ಅವರನ್ನು ಯಾರೋ ಕೊಂದುಬಿಟ್ಟರೇ ಅಳಬೇಡ ನಾನು ನಿನ್ನ ಜೊತೆಗೆ ಬರುತ್ತೇನೆ, ಈಗಲೇ…..
ಪ್ರತಾಪ: ನೀವು ನನ್ನ ಜೊತೆಗೆ ಬರುತ್ತೀರಾ?
ರಾಜಕಿಶೋರ: ಹೌದು, ನಿನ್ನ ಮನೆ ಎಲ್ಲಿದೆ?
ಪ್ರತಾಪ: ಗೌಳಿಯ ಓಣಿಯಲ್ಲಿ
ರಾಜಕಿಶೋರ: ಒಳಗೆ ನೋಡಿ, ಅಮರಸಿಂಹ, ನಾನು ಗೌಳಿಯ ಓಣಿಗೆ ಹೋಗುತ್ತಿದ್ದೇನೆ. ನೀನು ಈಗಲೇ ಡಾ… ವರ್ಮಾರವರನ್ನು ಕರೆದುಕೊಂಡು ಅಲ್ಲಿಗೆ ಬಾ ಒಬ್ಬ ಹುಡುಗನ ಕಾಲುಗಳು ಮೊಟರಿನ ಕೆಳಗೆ ಸಿಕ್ಕು ತುಳಿಯಲ್ಪಟ್ಟಿವೆ ಎಂದು ಡಾಕ್ಟರರಿಗೆ ಹೇಳು. ಬೇಗನೆ ಹೊರಡು ಬೀಖು ಗೌಳಿಯ ಮನೆಯನ್ನು ಕೇಳಿ ಬಾ. ಪ್ರತಾಪ ವಿಸ್ಮಿತನಾಗಿ ಅವರೆಡೆಗೆ ನೋಡಿ ಪುನಃ ಅವರ ಮುಂದೆ ಮುಂದೆ ಹೋಗುತ್ತಾನೆ. ಪರದೆ ಬೀಳುತ್ತದೆ. ರಂಗಮಂಚದ ಮೇಲೆ ಒಂದು ಕಚ್ಚಾ ಮನೆಯ ಒಳ ಅಂಗಳದ ದೃಶ್ಯ. ನೆಲದ ಮೇಲೆ ಒಣಗಿದ ಹುಲ್ಲಿನ ಮೇಲೆ ಬಸಂತನು ಮಲಗಿದ್ದಾನೆ. ಆತನು ನೋವಿನಿಂದ ನರಳುತ್ತಿದ್ದಾನೆ. ಪ್ರತಾಪ ಮತ್ತು ರಾಜಕಿಶೋರರು ಪ್ರವೇಶಿಸುತ್ತಾರೆ.
ಪ್ರತಾಪ: ಇಲ್ಲಿದ್ದಾನೆ ಸಾಹೇಬರೇ ಎಂದು ಹೇಳುತಾನೆ.
ರಾಜಕಿಶೋರ: ಇದೇನು? ನೆಲದ ಮೇಲೆಯೇ ಮಲಗಿದ್ದಾನೆ.
ಬಸಂತ: ಚಕಿತನಾಗಿ ತಾವು ತಾವು ಬಂದಿದ್ದೀರಾ……
ರಾಜಕಿಶೋರ: ಎಲ್ಲಿ ಪೆಟ್ಟಾಗಿದೆ ಮಗನೇ?
ರಾಜಕಿಶೋರರು ಅತನ ಹತ್ತಿರ ಬಂದು ಕಾಲುಗಳನ್ನು ನೋಡುತ್ತಾರೆ.
ಪಟ್ಟಿಯನ್ನು ಕಟ್ಟಲಾಗಿತ್ತು. ಮುಟ್ಟುತ್ತಲೆ ಚೀರಿ, ತುಟಿ ಕಚ್ಚಿ ನಿಟ್ಟುಸಿರು ತೆಗೆದುಕೊಳ್ಳುತ್ತಾನೆ.
ಬಸಂತ: ಓಹ್‌, ಓಹ್….‌
ರಾಜಕಿಶೋರ: ಇಲ್ಲ ಹೆದರಬೇಡ
ಬಸಂತ : ಮೋಟರ ನನಗೆ ಹಾಯ್ದ ಕಾರಣ ನಾನು ನಿಮ್ಮ ಹಣವನ್ನು ಕೊಡಲಾಗಲಿಲ್ಲ.
ರಾಜಕಿಶೋರ : ಅದರ ಚಿಂತೆ ಮಾಡಬೇಡ ಮಗನೇ ನಾನು ಡಾಕ್ಟರರನ್ನು ಕರೆಸಿದ್ದೇನೆ. ನೀನು ಸರಿಯಾಗುವೆ.
ಬಸಂತ: ಡಾಕ್ಟರರನ್ನು ಕರೆಸಿದ್ದೀರಿ…. ಡಾಕ್ಟರರು ಪ್ರವೇಶಿಸುವರು .
ಡಾಕ್ಟರ್:‌ ನಮಸ್ಕಾರ ಪಂಡಿತರೆ ನಾನು ಈತನನ್ನು ಪೇಟೆಯಲ್ಲಿ ನೋಡಿದ್ದೆ. ಡಾಕ್ಟರರು ಬಸಂತನ ಕಾಲುಗಳನ್ನು ಪರೀಕ್ಷಿಸುತ್ತಾರೆ. ಬಸಂತನು ಅಳುತ್ತಾನೆ. ಒಂದು ಸಲ ಸಹೋದರರನ್ನು ಡಾಕ್ಟರರನ್ನು ನೋಡುತ್ತಾನೆ. ರಾಜಕಿಶೋರರು ಏನಾಗಿದೆಯೆಂದು ಉತ್ಸುಕತೆಯಿಂದ ಕೇಳುತ್ತಾರೆ. ಡಾಕ್ಟರರು ಗಂಭೀರವಾಗಿ , ಕಾಲಿನ ಮೂಳೆ ಮುರಿದಿರಬಹುದು. ಪರೀಕ್ಷೆ ಮಾಡಿ ನೋಡಬೇಕು. ಎಂದು ಹೇಳುತ್ತಾರೆ. ಇನ್ನೊಂದು ಕಾಲು ಸರಿಯಾಗಿದೆ. ಎಂದು ಹೇಳುತ್ತಾರೆ. ರಾಜಕಿಶೋರರು ಬಸಂತನನ್ನು ಈಗಲೇ ಕರೆದುಕೊಂಡು ಹೋಗಲು ಹೇಳುತ್ತಾರೆ. ಡಾಕ್ಟರರು ಇಂಜೆಕ್ಷನ್‌ ಕೊಡಲು ಹೋಗುತ್ತಾರೆ.
ಬಸಂತ: ಕಣ್ಣು ತೆರೆದು, ನೀವೇನು ಮಾಡುತ್ತಿದ್ದೀರಿ. ನಾನು ಬಡವ
ರಾಜಕಿಶೋರ: ನಕ್ಕು , ನೀನು ಚಿಂತಿಸಬೇಡ . ಸುಮ್ಮನೆ ಮಲಗು ಮಗುವೆ
ಡಾಕ್ಟರ್‌ ಸಾಹೇಬರೇ ನಾನು ಬರುವವರೆಗೆ ನೀವು ಇಲ್ಲಿಯೇ ಇರಬೇಕು. ಈತನನ್ನು ಉಳಿಸಲೇಬೇಕು. ಈತನು ಬಡವ ಆದರೆ ಬಡವ ಈತನಲ್ಲಿ ಒಂದು ದುರ್ಬಲವಾದ ಗುಣವಿದೆ. ಈತನು ಪ್ರಾಮಾಣಿಕನಾಗಿದ್ದಾನೆ. ಡಾಕ್ಟರರು ಪ್ರತಾಪನ ಸಹಾಯದಿಂದ ಇಂಜೆಕ್ಷನ್‌ ಕೊಡುತ್ತಾರೆ. ಬಸಂತ ಕಣ್ಣು ಮುಚ್ಚುತ್ತಾನೆ. ಒಂದು ಕ್ಷಣ ಆತನ ಮುಖದ ಮೇಲೆ ಶಾಂತಿ, ಕೃತಜ್ಞತೆ ಕಾಣುತ್ತದೆ. ಪ್ರತಾಪನು ಸಹೋದರನ ತಲೆ ಹಿಡಿಯುತ್ತಾನೆ. ಪರದೆ ಬೀಳುತ್ತದೆ.

10th Class Hindi Chapter 6 Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा बसंत की सच्चाई का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು बसंत की सच्चाई का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಬಸಂತ್‌ ಕಿ ಸಚ್ಚಾಯಿ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 10 hindi Basanth Ki Sachai notes

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा बसंत की सच्चाई का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

SSLC Basanth Ki Sachai In Hindi Chapter Pdf

ಇಲ್ಲಿ ನೀವು दसवीं कक्षा बसंत की सच्चाई का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Basanth Ki Sachai Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

Basanth Ki Sachai Lesson Question Answer Pdf 10th

FAQ:

बसंत की सच्चाई एकांकी में कितने दृष्य हैं ?

बसंत की सच्चाई एकांकी में दो दृष्य हैं

एकांकी का प्रथम दृष्य कहाँ घटता है ?

एकांकी का प्रथम दृष्य नगर के बाजार में घटता है

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.