8ನೇ ತರಗತಿ ಸಾರ್ಥಕ ಕನ್ನಡ ನೋಟ್ಸ್ | 8th Standard Sarthaka Kannada Notes

8ನೇ ತರಗತಿ ಸಾರ್ಥಕ ಪೂರಕ ಪಾಠ ಪ್ರಶ್ನೆ ಉತ್ತರ ನೋಟ್ಸ್, 8th Standard Sarthaka Kannada Notes Question Answer Pdf Download

ತರಗತಿ : 8ನೇ ತರಗತಿ

ಪೂರಕ ಪಾಠದ ಹೆಸರು : ಸಾರ್ಥಕ

ಕೃತಿಕಾರರ ಹೆಸರು : ದಿನಕರ ದೇಸಾಯಿ

8th Standard Sarthaka Kannada Notes Question Answer

ಆ ] ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

1. ದೇಹ ಏಕೆ ವ್ಯರ್ಥವಾಗಿದೆ ?

ಉತ್ತರ : ತನ್ನ ಸ್ವಾರ್ಥವ ನೆನೆದು ದೇಹ ವ್ಯರ್ಥವಾಗಿದೆ .

2. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ ? ವಿವರಿಸಿ .

ಉತ್ತರ : ದೇಹದ ಬೂದಿಯನ್ನು ತಾವರೆಯು ಬೆಳೆಯುವ ಕೊಳದಲ್ಲಿ ಬಿಟ್ಟಾಗ ಆ ಬೂದಿ ಕೆಸರನು ಸೇರಿ ಹೊಸ ತಾವರೆಯು ಅರಳಿದರೆ ಆ ಮೂಲಕ ಹುಟ್ಟು ಸಾವಿನಲ್ಲಿ ಧನ್ಯವಾಗುತ್ತದೆ . ಎಂದು ಕವಿ ಹೇಳಿದ್ದಾರೆ .

3. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ ?

ಉತ್ತರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವಲ್ಲಿ ಬೀಳುತ್ತದೆ .

4. ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ ?

ಉತ್ತರ : ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿಗೆ ಸಿಗುತ್ತದೆ .

5. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ ?

ಉತ್ತರ : ಮಾನವನ್ನು ಸ್ವಾರ್ಥಿಯಾಗಿದ್ದಾನೆ . ಆತನು ಬದುಕಿದ್ದಾಗ ಆತನ ಜೀವನ ಸಾರ್ಥಕತೆ ಪಡೆಯದಿದ್ದರೂ ಸತ್ತಮೇಲಾದರು ಧನ್ಯತೆಯನ್ನು ಪಡೆಯಲಿ ಎಂದು ಕವಿ ಮಾರ್ಮಿಕವಾಗಿ ಹೇಳಿರುವ ಮಾತು ಮೆಚ್ಚುವ ಅಂಶವಾಗಿದೆ . ಸತ್ತ ನಂತರ ದೇಹವನ್ನು ಸುಡಲಾಗುತ್ತದೆ . ಆನಂತರ ಆ ಬೂದಿಯನ್ನು ಭತ್ತಬೆಳೆಯುವ ಗದ್ದೆಗೆ , ಮೀನು ವಾಸಿಸುವ ಹೊಳೆಗೆ , ತಾವರೆ ಬೆಳೆಯುವ ಕೊಳಕ್ಕೆ ಹಾಕುವುದರ ಮೂಲಕ ಸತ್ತಮೇಲಾದರೂ ಪರೋಪಕಾರಕ್ಕೆ ದೇಹ ಬಳಕೆಯಾಗಲಿ ಎಂದು ಕವಿ ಹೇಳಿರುವ ಮಾತುಗಳು ಮೆಚ್ಚುಗೆಯಾಗುತ್ತದೆ .

8th Standard Sarthaka Kannada Notes Question Answer Pdf

ಇತರೆ ಪದ್ಯಗಳು :

ಗೆಳೆತನ ಪದ್ಯ ಕನ್ನಡ ನೋಟ್ಸ್

ಭರವಸೆ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.