8ನೇ ತರಗತಿ ಆಹುತಿ ಕನ್ನಡ ನೋಟ್ಸ್ | 8th Standard Ahuti Kannada Notes

8ನೇ ತರಗತಿ ಕನ್ನಡ ಆಹುತಿ ಪ್ರಶ್ನೆ ಉತ್ತರ ನೋಟ್ಸ್, 8th Standard Ahuti Kannada Notes Question Answer Pdf Download

ತರಗತಿ : 8ನೇ ತರಗತಿ

ಪೂರಕ ಪಾಠದ ಹೆಸರು : ಆಹುತಿ

ಕೃತಿಕಾರರ ಹೆಸರು : ಕೊಡಗಿನ ಗೌರಮ್ಮ

8th Standard Ahuti Kannada Notes Question Answer Pdf

ಅ] ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

೧. ರೈಲಿನಲ್ಲಿ ಸಿಕ್ಕಿದ ಮುದುಕನ ಉದ್ಯೋಗವೇನು ?

ಉತ್ತರ : ರೈಲಿನಲ್ಲಿ ಸಿಕ್ಕಿದ ಮುದುಕನ ಉದ್ಯೋಗ ರತ್ನದ ವ್ಯಾಪಾರ ಮಾಡುವುದು .

೨. ಯುವಕನು ರೈಲಿನಲ್ಲಿ ಸಿಕ್ಕಿದ ಮುದುಕನ ಮನೆಗೆ ಏಕೆ ಬಂದನು ?

ಉತ್ತರ : ಯುವಕನ ಕೈಲಿದ್ದ ಹಣವೆಲ್ಲಾ ಖರ್ಚಾಗಿ ಮುಂದೇನು ಮಾಡಬೇಕೆಂದು ದಿಕ್ಕು ತೋಚದೇ ಮುದುಕನ ಮನೆಗೆ ಹೋದನು .

೩ ಮುದುಕನ ಮಗಳು ಮತ್ತು ಸೊಸೆಯ ಹೆಸರೇನು ?

ಉತ್ತರ : ಮುದುಕನ ಮಗಳ ಹೆಸರು ಸೀತೆ ಮತ್ತು ಸೊಸೆಯ ಹೆಸರು ಶಾಂತಿ ,

೪. ವರದಕ್ಷಿಣೆಯ ಪಿಶಾಚಿ ಯಾರನ್ನು ಬಲಿ ತೆಗೆದುಕೊಂಡಿದೆ ?

ಉತ್ತರ : ವರದಕ್ಷಿಣೆಯ ಪಿಶಾಚಿ ಶಾಂತಿಯನ್ನು ಬಲಿ ತೆಗೆದುಕೊಂಡಿತು .

೫. ಯುವಕನು ಬಡವರ ಹುಡುಗಿಯನ್ನು ಮದುವೆಯಾಗದಿರಲು ಕಾರಣಗಳೇನು ?

ಉತ್ತರ : ಯುವಕನಿಗೆ ತಾನು ಐಶ್ವರ್ಯವಂತರ ಅಳಿಯನಾಗಬೇಕೆಂದು ಬಹಳ ಆಸೆಯಿತ್ತು . ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರನಾಗಬೇಕೆಂಬುದು ಅವನ ಬಲವಾದ ಇಚ್ಛೆ ಇಂಗ್ಲೆಂಡಿಗೆ ಹೋಗಬೇಕಾದರೆ ಹಣಬೇಕು . ಐಶ್ವರ್ಯವಂತರ ಅಳೆಯನಾದರೆ ತಾನು ಇಂಗ್ಲೆಂಡಿಗೆ ಸುಲಭವಾಗಿ ಹೋಗಬಹುದು ಎಂಬ ಕಾರಣದಿಂದ ಅವನು ಆ ಬಡವರ ಹುಡುಗಿಯನ್ನು ಮದುವೆಯಾಗಲು ಇಷ್ಟಪಡಲಿಲ್ಲ .

೬. ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ ಏನು ಹೇಳಿದಳು ?

ಉತ್ತರ : ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ “ ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು ” ಎಂದು ಹೇಳಿದಳು .

8th Standard Ahuti Kannada Notes Question Answer Pdf

ಇತರೆ ಪಾಠಗಳು :

ಹರಲೀಲೆ ಪಾಠದ ನೋಟ್ಸ್

ಸಪ್ತಾಕ್ಷರಿ ಮಂತ್ರ ಕನ್ನಡ ನೋಟ್ಸ್‌

Leave your vote

16 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.