9ನೇ ತರಗತಿ ನನ್ನಾಸೆ ಕನ್ನಡ ನೋಟ್ಸ್‌ | 9th Standard Nannase Kannada Notes

9ನೇ ತರಗತಿ ನನ್ನಾಸೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 9th Standard Nannase Kannada Notes Pdf Question Answer Download,

ತರಗತಿ : 9ನೇ ತರಗತಿ

ಪಾಠದ ಹೆಸರು : ನನ್ನಾಸೆ

9th Standard Nannase Kannada Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ನನ್ನಾಸೆ ಕವನದಲ್ಲಿ ಕವಯಿತ್ರಿಯವರ ಆಸೆಗಳೇನು ?

ಉತ್ತರ : ನನ್ನಾಸೆ ಕವನದಲ್ಲಿ ಕವಯಿತ್ರಿಯವರು ತಾವು ಬೆಳಕು ನೀಡುವ ಬತ್ತಿಯಾಗಬೇಕು . ಮರವಾಗಿ ಪುಣ್ಯವಂತರಿಗೆ ನೆರಳಾಗಬೇಕು , ದಾಹಗೊಂಡವರ ತನುವ ತಣಿಸುವಂತಾಗಲು ಸದಾ ಚಿಮ್ಮುವ ಚಿಲುಮೆಯಾಗಬೇಕು . ಆಮ್ಮನ ಕಂಠದ ಜೋಗುಳವಾಗಬೇಕು . ಮಾನವನ ಅಜ್ಞಾನತೆ ತೊಲಗಿಸಲು ವಾಗ್ಗೇವಿಯ ಕೈಯಲ್ಲಿಯ ಗ್ರಂಥವಾಗಿ ಧನ್ಯವಾಗಬೇಕು . ಮುಸ್ಸಂಜೆ ಹೊಸ್ತಿಲಲ್ಲಿ ದಿಕ್ಕಿಲ್ಲದೆ ನರಳಾಡುವ ದೀನರ ಊರುಗೋಲು ನಾನಾಗಬೇಕು. ‘ ಎಂದು ಆಶಿಸಿದ್ದಾರೆ .

2. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗ ಬಯಸಿದ್ದಾರೆ ?

ಉತ್ತರ : ಅಜ್ಞಾನ ತೊಲಗಿಸಲು ಕವಯಿತ್ರಿ ವಾಗ್ಗೇವಿಯ ಕೈಯಲ್ಲಿಯ ಗ್ರಂಥವಾಗ ಬಯಸಿದ್ದಾರೆ .

3. ಸದಾ ಚಿಮ್ಮುವ ಚಿಲುಮೆಯಾಗಬೇಕು , ಏಕೆ ?

ಉತ್ತರ : ದಾಹಗೊಂಡವರ ತನುವ ತಣಿಸುವಂತಾಗಲು ಸದಾ ಚಿಮ್ಮುವ ಚಿಲುಮೆಯಾಗಬೇಕು ಎಂದಿದ್ದಾರೆ .

9th Standard Nannase Kannada Notes Pdf Question Answer

ಇತರೆ ಪಾಠಗಳು:

ರಂಜಾನ್ ಸುರಕುಂಬಾ

ಗುಣಸಾಗರಿ ಪಂಡರಿಬಾಯಿ ಕನ್ನಡ ನೋಟ್ಸ್

Leave your vote

12 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.