9ನೇ ‌ತರಗತಿ ರಂಜಾನ್ ಸುರಕುಂಬಾ ಕನ್ನಡ ಪೂರಕ ಪಾಠದ ನೋಟ್ಸ್ | 9th Ramjan Surakumba Kannada Notes

9ನೇ ‌ತರಗತಿ ರಂಜಾನ್ ಸುರಕುಂಬಾ ಕನ್ನಡ ಪೂರಕ ಪಾಠದ ಪ್ರಶ್ನೋತ್ತರಗಳು ನೋಟ್ಸ್, 9th Ramjan Surakumba Kannada Notes Question Answer Pdf Download

ತರಗತಿ : 9ನೇ ‌ತರಗತಿ

ಪಾಠದ ಹೆಸರು : ರಂಜಾನ್ ಸುರಕುಂಬಾ

9th Ramjan Surakumba Kannada Notes Question Answer

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ಬಸವಕೇಂದ್ರದವರು ನಾಗರ ಪಂಚಮಿಯ ದಿನ ಮೈಕಿನಲ್ಲಿ ಏನೆಂದು ಹೇಳಿ ಜಾಗೃತಿ ಮೂಡಿಸುತ್ತಿದ್ದರು?

ಉತ್ತರ : ಬಸವಕೇಂದ್ರದವರು ನಾಗರ ಪಂಚಮಿಯ ದಿನ ಮೈಕಿನಲ್ಲಿ ‘ ಹುತ್ತಕ್ಕೆ ಸುರಿದ ಹಾಲನ್ನು ಹಾವು ಕುಡಿಯುವುದಿಲ್ಲ ‘ ಹೇಳಿ ಜಾಗೃತಿ ಮೂಡಿಸುತ್ತಿದ್ದರು .

2. ರಂಜಾನ್ ಹಬ್ಬದ ಸಡಗರವು ಯಾವಾಗ ಶುರುವಾಗುತ್ತದೆ ?

ಉತ್ತರ : ಚಾಂದ್ ( ಚಂದ್ರ ) ಮುಖದೋರಿದ ರಂಜಾನ್ ಮೇಲೆ ಹಬ್ಬದ ಸಡಗರ ಶುರುವಾಗುತ್ತದೆ .

3. ರಂಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ಖಾದ್ಯಗಳಾವುವು ?

ಉತ್ತರ : ರಂಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ಖಾದ್ಯಗಳೆಂದರೆ : ರುಚಿಯಾದ ಗುಲ್‌ಗುಲೆ ಮತ್ತು ರಹಮ್ , ಹಾಲಿನಿಂದ ತಯಾರಿಸಿದ ಸುರಕುಂಬಾ

4. ಹೆಂಗಸರು ಗೋಲಾಗಿ ನಿಂತು ಹಾಡುತ್ತಿದ್ದ ಭುಲಾಯಿ ಹಾಡು ಯಾವುದು ?

ಉತ್ತರ : ಹೆಂಗಸರು ಗೋಲಾಗಿ ನಿಂತು ಹಾಡುತ್ತಿದ್ದ ಭುಲಾಯಿ ಹಾಡು : ನಾರಾರ ಹಬ್ಬ ಏನು ಹುಬ್ಬ ಸುವ್ವನಾರಿ ಹಂಚಿಕೇನು ಮಾಡಲಿ ತಂಗಿ ಎಚ್ಚ ತರಲಾಕ ಈಗ ಮುಂಚಿನಂಗ ದಿನಮಾನಿಲ್ಲ ಎಲ್ಲಾ ಮಾಡೋದಕ ಸುವ್ವನಾರಿ

5. ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ಯಾವ ಕೂಟವನ್ನು ಏರ್ಪಡಿಸುತ್ತಿದ್ದರು ?

ಉತ್ತರ : ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ಇಲ್ಲಿಯಾರ್ ಕೂಟವನ್ನು ಏರ್ಪಡಿಸುತ್ತಿದ್ದರು .

9th Ramjan Surakumba Kannada Notes Question Answer Pdf

ಇತರೆ ಪದ್ಯಗಳು:

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯದ ನೋಟ್ಸ್ 

ಮರಳಿ ಮನೆಗೆ ಪದ್ಯದ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.