9ನೇ ತರಗತಿ ಉರಿದ ಬದುಕು ಕನ್ನಡ ನೋಟ್ಸ್ | 9th Standard Urida Baduku Kannada Notes

9ನೇ ತರಗತಿ ಉರಿದ ಬದುಕು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 9th Standard Urida Baduku Kannada Lesson Notes Pdf, Question Answer Pdf Download

ತರಗತಿ : 9ನೇ ತರಗತಿ

ಪಾಠದ ಹೆಸರು : ಉರಿದ ಬದುಕು

Urida Baduku Kannada Lesson Notes Question Answer

ಅ ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .

1. ದುರ್ಗಪ್ಪ ಯಾರು ?

ಉತ್ತರ : ದುರ್ಗಪ್ಪ ಭಜನೆ , ತತ್ವಪದ ಆಡುವವನು , ಹಾಗೂ ತಿಪ್ಪಣ್ಣನೇ ಮೊದಲಾದ ಹೋರಾಟಗಾರರಿಗೆ ಆಶ್ರಯ ನೀಡಿದವನು .

2. ದುರ್ಗಪ್ಪನ ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು ?

ಉತ್ತರ : ” ಗೆಲುವು ನಮ್ಮ ಬದುಕಿದ್ರೆ ಸ್ವತಂತ್ರ ನೋಡೋಣ , ಹೈಂಗಿರ್ತದ ; ಸತ್ರ , ದೇಶಕ್ಕಾಗಿ ಸತ್ತ ಅಂತಾರ , ಅಂತಾ ಸಾವು ಯಾರಿಗುಂಟು ಯಾರಿಗಿಲ್ಲ . ಅದು ಪುಣ್ಯದ ಕೆಲಸ . ನಮ್ಮ ಮುಂದಿನವರಾದ್ರೂ ಸ್ವತಂತ್ರ ನೋಡ್ತರಲ್ಲ ” ಈ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂತೆ ಆಗುವಂತೆ ಮಾಡುತ್ತಿದ್ದವು

3. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು ?

ಉತ್ತರ : “ ಕುಡಿ ತಮ್ಮಾ , ಜೀವ ಬದುಕ್ತಿ ಮೊದ್ಲು , ಜೀವಕ್ಕೆ ಯಾವ್ ಕುಲಾನೂ ಇಲ್ಲ . ಗಾಳಿಗೆ ಕುಲಾ ಆದೇನು ತಮ್ಮಾ , ನೀರಿಗೆ ಕುಲಾ ಆದೇನು ತಮ್ಮಾ , ನೆಲಕ್ಕ ಕುಲಾ ಆದೇನು ? ಅದು ನಾವು ಮಾಡಿಕೆಂಡದ್ದು ಕುಡಿ ”

4. ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು ಹೇಳಿದಳು ?

ಉತ್ತರ : ಆರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ “ ಬ್ಯಾಡ ಅಣ್ಣಾ ಕಾಲು ಬುಳೀನಿ , ಒಳಗ ಬರಬ್ಯಾಡ , ನಮ್ಮನ್ನೆಲ್ಲ ಸಾವಿನ ಬಾಯಾಗ ತುರಕಬ್ಯಾಡ . ” ಎಂದು ಹೇಳಿದಳು .

5. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು ?

ಉತ್ತರ : ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಶಂಕ್ರಣ್ಣ ,

9th Standard Urida Baduku Kannada Lesson Notes Pdf

ಇತರೆ ಪಾಠಗಳು :

ನನ್ನಾಸೆ ಕನ್ನಡ ನೋಟ್ಸ್‌ 

ರಂಜಾನ್ ಸುರಕುಂಬಾ ಕನ್ನಡ ಪೂರಕ ಪಾಠದ ನೋಟ್ಸ್

Leave your vote

-32 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.